- Видео 50 105
- Просмотров 316 785 032
Vijay Karnataka | ವಿಜಯ ಕರ್ನಾಟಕ
Индия
Добавлен 17 дек 2012
Vijay Karnataka is Karnataka's No.1 website & RUclips channel and a unit of Times Internet Limited. The channel has strong backing from the Vijay Karnataka Daily Newspaper and holds pride in its editorial values. The channel covers Karnataka News, Bengaluru, Mysuru, Mangaluru and news from all other cities of Karnataka, National News and International News in Kannada 24x7. Popularly known as VK; the channel delivers Karnataka Business News, Petrol price in Karnataka, Gold price in Karnataka, Latest Sports News in Kannada and also covers off-beat sections like Movie Gossips, DIY Videos, Beauty Tips in Kannada, Health Tips in Kannada, Recipe Videos, Daily Horoscope, Astrology, Tech Reviews etc.
Subscribe to Vijay Karnataka to catch up on the latest news and trends in Kannada.
Subscribe to Vijay Karnataka to catch up on the latest news and trends in Kannada.
Work Pressure ನಿಂದ ಉಸಿರು ನಿಲ್ಲಿಸಿದ Robot! ದಕ್ಷಿಣ ಕೊರಿಯಾದಲ್ಲಿ ಇದೆಂಥಾ ಘಟನೆ?| Vijay Karnataka
ಸೂಪರ್ ವೈಸರ್ ಕೆಲಸ ಮಾಡುತ್ತಿದ್ದ ರೋಬೋಟ್ ಮೊದಲ ಹಾಗೂ ಎರಡನೇ ಮಹಡಿಯ ಮೆಟ್ಟಿಲುಗಳ ನಡುವೆ ಬಿದ್ದು ಸಾವಿಗೀಡಾಗಿದೆ ಎಂದು ಕೌನ್ಸಿಲ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಪ್ರತಿ ದಿನ 9 ಗಂಟೆ ಕಾಲ ಕೆಲಸ ಮಾಡುತ್ತಿದ್ದ ರೋಬೋಟ್ ಒತ್ತಡಕ್ಕೆ ಒಳಗಾಗಿತ್ತು. ಮೆಟ್ಟಿಲುಗಳ ಮೇಲಿಂದ ಕೆಳಗೆ ಬೀಳುವ ಮುನ್ನ ಒಂದೇ ಜಾಗದಲ್ಲಿ ಬಹಳ ಹೊತ್ತು ಸುತ್ತು ಹಾಕಿತ್ತು. ಬಳಿಕ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಇನ್ನು, ಆತ್ಮಹತ್ಯೆಗೆ ಶರಣಾದ ರೋಬೋಟ್ನ ಬಿಡಿ ಭಾಗಗಳನ್ನು ಸಂಗ್ರಹಿಸಿರುವ ತಜ್ಞರ ತಂಡ ತನಿಖೆ ಕೈಗೊಂಡಿದೆ. ಆತ್ಮಹತ್ಯೆಗೆ ಶರಣಾದ 'ಬೇರ್ ರೊಬೋಟಿಕ್' ಹೆಸರಿನ ಸಂಸ್ಥೆಯ ರೋಬೋಟ್ ಅನ್ನು ಕ್ಯಾಲಿಫೋರ್ನಿಯಾದ ರೋಬೋಟ್ ಸ್ಟಾರ್ಟಪ್ ಸಂಸ್ಥೆ ಅಭಿವೃದ್ಧಿಪಡಿಸಿತ್ತು.
2023ರಲ್ಲಿ ಕಚೇರಿ ಕೆಲಸ ಕಾರ್ಯಗಳಿಗೆ ಈ ರೋಬೋಟ್ ಅನ್ನು ನಿಯೋಜನೆ ಮಾಡಲಾಗಿತ್ತು. ಈ ರೋಬೋಟ್ ಅಭಿವೃದ್ದಿಪಡಿಸಿರುವ ಬೇರ್ ರೋಬೋಟಿಕ್ಸ್ ಕಂಪನಿ ಪ್ರಕಾರ ಇದು ಕ...
2023ರಲ್ಲಿ ಕಚೇರಿ ಕೆಲಸ ಕಾರ್ಯಗಳಿಗೆ ಈ ರೋಬೋಟ್ ಅನ್ನು ನಿಯೋಜನೆ ಮಾಡಲಾಗಿತ್ತು. ಈ ರೋಬೋಟ್ ಅಭಿವೃದ್ದಿಪಡಿಸಿರುವ ಬೇರ್ ರೋಬೋಟಿಕ್ಸ್ ಕಂಪನಿ ಪ್ರಕಾರ ಇದು ಕ...
Просмотров: 370
Видео
ನಮಗೆ ಕೆಟ್ಟ ಹೆಸರು ಬರಲಿ ಅಂತ, ಕೇಂದ್ರದವರು ಅಕ್ಕಿ ಇಟ್ಕೊಂಡೂ ಕೊಡಲಿಲ್ಲ ; ಸಿದ್ದರಾಮಯ್ಯ | Vijay Karnataka
Просмотров 7488 часов назад
ಭಾರತ್ ರೈಸ್ ನಿಲ್ಲಿಸಿರೋ ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ, ಅಕ್ಕಿ ಇಲ್ಲ ಅಂದ್ರೆ ನಿಲ್ಲಿಸೋದು ಸರಿ, ಆದ್ರೆ ಅಕ್ಕಿ ಇಟ್ಟುಕೊಂಡು ಕೇಂದ್ರ ಸರ್ಕಾರ ನಮಗೆ ಕೊಡಲಿಲ್ಲ, ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿ ಅಂತ ಈ ರೀತಿ ಮಾಡಿದ್ರು ಎಂದು ಕಿಡಿಕಾರಿದರು. ಬೆಂಗಳೂರಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಇಟ್ಕೊಂಡು ಕೂಡ ಕೊಡಲಿಲ್ಲ, ಇದರಿಂದ ಕೇಂದ್ರ ಸರ್ಕಾರದ ಬಡವರ ಪರವಾಗಿ ಇಲ್...
US Independence Day | ಅಮೆರಿಕದಲ್ಲಿ ವಿಚಿತ್ರ ಆಚರಣೆ, ಬೆಟ್ಟದ ಮೇಲಿಂದ ವಾಹನಗಳ ಜಂಪಿಂಗ್! | Vijay Karnataka
Просмотров 1889 часов назад
ಜುಲೈ ನಾಲ್ಕನೇ ತಾರೀಖಿನಂದು ಅಮೆರಿಕದಲ್ಲಿ ಸ್ವಾತ್ಯಂತ್ರ್ಯ ದಿನವನ್ನು ಆಚರಿಸಲಾಗಿದೆ. ಇಂಡಿಪೆಂಡೆನ್ಸ್ ಡೇ ಅಂದ್ರೇ ಸಾಮಾನ್ಯವಾಗಿ ಧ್ವಜಾರೋಹಣ.. ಬಾಣ ಬಿರುಸು ಪ್ರದರ್ಶನ ಇರುತ್ತೆ.. ಆದರೆ, ಅಮೆರಿಕದ ಈ ಒಂದು ಸಣ್ಣ ಸಿಟಿಯಲ್ಲಿ ಸ್ವಾತಂತ್ರ್ಯ ದಿನದಂದು ಪಟಾಕಿಗಳನ್ನು, ಬಾಣ ಬಿರುಸುಗಳನ್ನು ನೀವು ಮರೆಯಲೇಬೇಕು. ಅದರ ಬದಲಿಗೆ ಇಲ್ಲಿನ ಜನ ವಿಚಿತ್ರ ಸಂಪ್ರದಾಯವನ್ನು ಅನುಸರಿಸಿಕೊಂಡು ಬರ್ತಿದ್ದಾರೆ. ಆ ವಿಚಿತ್ರ ಏನಂದ್ರೇ ಬೆಟ್ಟದ ಮೇಲಿಂದ ಕಾರು, ಜೀಪುಗಳನ್ನು ಕೆಳಗೆ ಜಂಪ್ ಮಾಡಿಸೋದು.. ಯ...
ನಮ್ಮ ಕಚೇರಿ ಧ್ವಂಸ ಮಾಡಿದ್ರಲ್ಲ, ನಿಮ್ಮ ಸರ್ಕಾರ ಬೀಳಿಸ್ತೀನಿ : ಮೋದಿಗೆ ರಾಹುಲ್ ಗಾಂಧಿ ಸವಾಲು! | Vijay Karnataka
Просмотров 27 тыс.9 часов назад
ಯಾವಾಗ ಅವರು ನಮ್ಮ ಪಕ್ಷದ ಕಚೇರಿ ಮೇಲೆ ದಾಳಿ ಮಾಡಿದರೋ, ಆಗ ನಮಗೆ ಅವಕಾಶ ಸಿಕ್ತು ಅಂತಾ ಯೋಚನೆ ಮಾಡಿದೆ. ಅವರು ನಮ್ಮ ಕಚೇರಿಯನ್ನು ಧ್ವಂಸ ಮಾಡಿದ ರೀತಿಯೇ ನಾವು ಕೂಡ ಅವರ ಸರ್ಕಾರವನ್ನು ಬೀಳಿಸುತ್ತೇವೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಗುಜರಾತ್ನ ಅಹಮದಾಬಾದ್ನಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಗುಜರಾತ್ ಕಾಂಗ್ರೆಸ್ನಲ್ಲಿ ಎರಡು ರೀತಿಯ ಕುದುರೆಗಳಿದ್ದು, ಒಂದು ರೇಸ್ನ ಕುದುರೆಗಳು, ಮತ್ತೊಂದು ಮದುವೆಯ ಕುದುರೆಗಳು. ಮದುವೆ ಕುದುರೆಗಳನ್ನ...
ಡಿಕೆ ಶಿವಕುಮಾರ್ಗೆ ಟಕ್ಕರ್ ಕೊಡಲು ಸಿದ್ದು ಪ್ಲಾನ್; `ಅಹಿಂದ’ ದಾಳ ಉರುಳಿಸಿದ CM | Vijay Karnataka
Просмотров 6 тыс.10 часов назад
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಒಂದು ವರ್ಷ ಕಳೀತ ಬಂತು.. ಸರ್ಕಾರ ರಚನೆ ಆದಾಗಿಂದ ಇಲ್ಲಿಯವರೆಗೂ ಕಾಂಗ್ರೆಸ್ ಮನೆಯಲ್ಲಿ ಅಧಿಕಾರಕ್ಕಾಗಿ ಕುಸ್ತಿಗಳು ನಡೀತಾನೆ ಇದೆ.. ಅದರಲ್ಲೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಸಿಎಂ ಪಟ್ಟಕ್ಕಾಗಿ ಫೈಟ್ ನಡೀತಾನೆ ಇದೆ.. ಲೋಕಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಕೆಳಗೆ ಇಳಿಯುತ್ತಾರೆ ಎಂಬ ಚರ್ಚೆ ಮೊದಲಿನಿಂದಲೂ ಇತ್ತು..ಈಗ ಅದು ಮುನ್ನೆಲೆಗೆ ಬಂದಿದೆ.. ಸಿಎಂ ಸ್ಥಾನ ನಾನು ಬಿಟ್ಟುಕೊಡಲ್ಲ...
Ash Gourd : ಬೂದು ಕುಂಬಳಕಾಯಿನಲ್ಲಿವೆ ಹತ್ತಾರು ಆರೋಗ್ಯ ಲಾಭ | Vijay Karnataka
Просмотров 47910 часов назад
#ashgourd #ashgourdjuice ಬೂದು ಕುಂಬಳಕಾಯಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.ಬೂದು ಕುಂಬಳಕಾಯಿಯನ್ನು ಸಾಂಬಾರಿನಲ್ಲಿಯೂ ಬಳಸುತ್ತಾರೆ. ಇದು ಔಷಧೀಯ ಗುಣಗಳನ್ನು ಹೊಂದಿರುವ ಅತ್ಯಂತ ಪೌಷ್ಟಿಕ ಆಹಾರವಾಗಿದೆ. ಹಾಗಾಗಿ ಯಾವೆಲ್ಲಾ ರೋಗಗಳಿಗೆ ಕುಂಬಳಕಾಯಿ ರಸ ಮದ್ದು ಎಂಬುದನ್ನು ವೈದ್ಯರಿಂದಲೇ ತಿಳಿಯೋಣ. Our Website : Vijaykarnataka.com Facebook: VijayKarnataka/ Twitter: vijaykarnataka
HD ಕುಮಾರಸ್ವಾಮಿ ತಮ್ಮ ಬೆನ್ನನ್ನೇ ತಿರುಗಿ ನೋಡಿಕೊಳ್ಳಲಿ; ಚಲುವರಾಯಸ್ವಾಮಿ ಟಾಂಗ್ | Vijay Karnataka
Просмотров 4,7 тыс.11 часов назад
ಮೈಸೂರು ಮೂಡಾ ಪ್ರಕರಣ ಬಹಿರಂಗ ಪಡಿಸಿ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಅವಶ್ಯಕತೆ ಇಲ್ಲ ಎಂದು ಕುಮಾರಸ್ವಾಮಿ ಆರೋಪಕ್ಕೆ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.. ಕುಮಾರಸ್ವಾಮಿ ತಮ್ಮ ಬೆನ್ನನ್ನ ತಿರುಗಿ ನೋಡಿಕೊಳ್ಳಬೇಕು. ಮಂಡ್ಯ ಲೋಕಸಭಾ ಸದಸ್ಯರಾದ ಮೇಲೆ ಗೌರವಾನ್ವಿತವಾಗಿ ನಡೆದುಕೊಳ್ಳುತ್ತಿದ್ದೇನೆ. ರಾಜ್ಯಕ್ಕೆ ಒಳ್ಳೆಯದಾಗುವ ರೀತಿ ಕೆಲಸ ಮಾಡಬೇಕು. ಬಿಜೆಪಿ ಸರ್ಕಾರದಲ್ಲಿ ಒಂದಷ್ಟು ಗೋಲ್ ಮಾಲ್ ನಡೆದಿದೆ. ಬಿಜೆಪಿ ಸರ್ಕಾರವೇ ಜಾಗ ಕೊಟ್ಟಿರುವುದು. ಸಿಎಂ ಹೆಸರು ಬಂದರೆ ಕೇಸ್ ಮು...
Breastfeeding : ಎದೆಹಾಲು ಉಣಿಸುವುದರ ಪ್ರಯೋಜನಗಳು ಏನೆಂದು ತಿಳಿಯಿರಿ | Vijay Karnataka
Просмотров 26611 часов назад
Breastfeeding : ಎದೆಹಾಲು ಉಣಿಸುವುದರ ಪ್ರಯೋಜನಗಳು ಏನೆಂದು ತಿಳಿಯಿರಿ | Vijay Karnataka
ಕೊಡಗಿನಲ್ಲಿ ಭಾರೀ ಮಳೆ; ಜಲಪಾತಗಳ ಬಳಿ ನಿರ್ಬಂಧ; ಮೈಮರೆತರೆ ಆಪತ್ತು! | Vijay Karnataka
Просмотров 3,4 тыс.12 часов назад
ಕೊಡಗಿನಲ್ಲಿ ಭಾರೀ ಮಳೆ; ಜಲಪಾತಗಳ ಬಳಿ ನಿರ್ಬಂಧ; ಮೈಮರೆತರೆ ಆಪತ್ತು! | Vijay Karnataka
ಕರುಳಿನ ಆರೋಗ್ಯ ಕಾಪಾಡಲು ಯಾವ ಫುಡ್ ತಿನ್ನಬೇಕು ಗೊತ್ತಾ? | Vijay Karnataka
Просмотров 71113 часов назад
ಕರುಳಿನ ಆರೋಗ್ಯ ಕಾಪಾಡಲು ಯಾವ ಫುಡ್ ತಿನ್ನಬೇಕು ಗೊತ್ತಾ? | Vijay Karnataka
ಮುಕೇಶ್ ಅಂಬಾನಿ ಮಗನ ಸಂಗೀತ್ ನೈಟ್ ಕಾರ್ಯಕ್ರಮದಲ್ಲಿ ಮಿಂಚಿದ ಬಾಲಿವುಡ್ ತಾರೆಯರು | Vijay Karnataka
Просмотров 32914 часов назад
ಮುಕೇಶ್ ಅಂಬಾನಿ ಮಗನ ಸಂಗೀತ್ ನೈಟ್ ಕಾರ್ಯಕ್ರಮದಲ್ಲಿ ಮಿಂಚಿದ ಬಾಲಿವುಡ್ ತಾರೆಯರು | Vijay Karnataka
Dengue ಜ್ವರ ಸಾಮಾನ್ಯ ಜ್ವರವೆಂದು ನಿರ್ಲಕ್ಷ್ಯ ಬೇಡ! | Vijay Karnataka
Просмотров 19214 часов назад
Dengue ಜ್ವರ ಸಾಮಾನ್ಯ ಜ್ವರವೆಂದು ನಿರ್ಲಕ್ಷ್ಯ ಬೇಡ! | Vijay Karnataka
ಸಿಎಂ ಮುಗಿಸಲು ಪ್ಲಾನ್; ಇಷ್ಟು ದಿನ ಇಲ್ಲದ್ದು ಮುಡಾ ಹಗರಣ ಈಗ್ಯಾಕೆ ಬಂತು; HD ಕುಮಾರಸ್ವಾಮಿ | Vijay Karnataka
Просмотров 45 тыс.14 часов назад
ಸಿಎಂ ಮುಗಿಸಲು ಪ್ಲಾನ್; ಇಷ್ಟು ದಿನ ಇಲ್ಲದ್ದು ಮುಡಾ ಹಗರಣ ಈಗ್ಯಾಕೆ ಬಂತು; HD ಕುಮಾರಸ್ವಾಮಿ | Vijay Karnataka
Haveri Court Recruitment 2024 | ಪೀವನ್ ಹುದ್ದೆಗೆ ಅರ್ಜಿ ಆಹ್ವಾನ - ವೇತನ ಎಷ್ಟು ಗೊತ್ತಾ?
Просмотров 1,2 тыс.15 часов назад
Haveri Court Recruitment 2024 | ಪೀವನ್ ಹುದ್ದೆಗೆ ಅರ್ಜಿ ಆಹ್ವಾನ - ವೇತನ ಎಷ್ಟು ಗೊತ್ತಾ?
ರಾಜ್ಯದಲ್ಲಿ Dengue ಜ್ವರ ತಡೆಗೆ ಯಾವೆಲ್ಲಾ ಕ್ರಮ ಅನುಸರಿಸಬೇಕು, ವೈದ್ಯರು ಕೊಟ್ಟ ಸಲಹೆ ಏನು..? | Vijay Karnataka
Просмотров 4722 часа назад
ರಾಜ್ಯದಲ್ಲಿ Dengue ಜ್ವರ ತಡೆಗೆ ಯಾವೆಲ್ಲಾ ಕ್ರಮ ಅನುಸರಿಸಬೇಕು, ವೈದ್ಯರು ಕೊಟ್ಟ ಸಲಹೆ ಏನು..? | Vijay Karnataka
ಬ್ರಿಟನ್ಗೆ Keir Starmer ಹೊಸ ಪ್ರಧಾನಿ! ಲೇಬರ್ ಪಾರ್ಟಿ ಭಾರತಕ್ಕೆ ಎಷ್ಟು ಉತ್ತಮ? | Vijay Karnataka
Просмотров 1 тыс.2 часа назад
ಬ್ರಿಟನ್ಗೆ Keir Starmer ಹೊಸ ಪ್ರಧಾನಿ! ಲೇಬರ್ ಪಾರ್ಟಿ ಭಾರತಕ್ಕೆ ಎಷ್ಟು ಉತ್ತಮ? | Vijay Karnataka
BJP ಅವಧಿಯಲ್ಲೇ ಮುಡಾ ಹಗರಣ, ಅವರ ಕಥೆಗಳನ್ನು ಬಿಚ್ಚಿಟ್ಟರೆ ಗೊತ್ತಾಗುತ್ತೆ!- Dinesh Gundu Rao | Vijay Karnataka
Просмотров 6452 часа назад
BJP ಅವಧಿಯಲ್ಲೇ ಮುಡಾ ಹಗರಣ, ಅವರ ಕಥೆಗಳನ್ನು ಬಿಚ್ಚಿಟ್ಟರೆ ಗೊತ್ತಾಗುತ್ತೆ!- Dinesh Gundu Rao | Vijay Karnataka
UPSC ಪರೀಕಾರ್ಥಿಗಳಿಗೆ ಒಳ್ಳೇ ಸುದ್ದಿ! ದಿಲ್ಲಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕಟ್ಟಲು ನಿರ್ಧಾರ
Просмотров 4902 часа назад
UPSC ಪರೀಕಾರ್ಥಿಗಳಿಗೆ ಒಳ್ಳೇ ಸುದ್ದಿ! ದಿಲ್ಲಿಯಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕಟ್ಟಲು ನಿರ್ಧಾರ
ಸಿದ್ದರಾಮಯ್ಯರನ್ನು ಮುಗಿಸಲು ಮುಡಾ ಹಗರಣ ; HD Kumaraswamy ಸ್ಫೋಟಕ ಹೇಳಿಕೆ | Vijay Karnataka
Просмотров 1,3 тыс.2 часа назад
ಸಿದ್ದರಾಮಯ್ಯರನ್ನು ಮುಗಿಸಲು ಮುಡಾ ಹಗರಣ ; HD Kumaraswamy ಸ್ಫೋಟಕ ಹೇಳಿಕೆ | Vijay Karnataka
TV Debate ಅಂಗಳದಲ್ಲಿ ಅಭ್ಯರ್ಥಿಗಳ ಮಾತಿನ ಯುದ್ಧ; ಗೆಲುವಿಗಾಗಿ ರಣತಂತ್ರ | Trump VS Biden | Vijay Karnataka
Просмотров 2302 часа назад
TV Debate ಅಂಗಳದಲ್ಲಿ ಅಭ್ಯರ್ಥಿಗಳ ಮಾತಿನ ಯುದ್ಧ; ಗೆಲುವಿಗಾಗಿ ರಣತಂತ್ರ | Trump VS Biden | Vijay Karnataka
MUDA ಹಗರಣ: Byrathi Suresh ವಿರುದ್ಧ MLC Vishwanath ಗುಡುಗು, ಕೆಲ್ಸಕ್ಕೆ ರೇಟ್ ಫಿಕ್ಸ್! | Vijay Karnataka
Просмотров 11 тыс.2 часа назад
MUDA ಹಗರಣ: Byrathi Suresh ವಿರುದ್ಧ MLC Vishwanath ಗುಡುಗು, ಕೆಲ್ಸಕ್ಕೆ ರೇಟ್ ಫಿಕ್ಸ್! | Vijay Karnataka
Darshan Thoogudeepa: 'ರೇಣುಕಾ ಸ್ವಾಮಿ ಕೇಸ್ನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು'-BC Patil|Vijay Karnataka
Просмотров 3412 часа назад
Darshan Thoogudeepa: 'ರೇಣುಕಾ ಸ್ವಾಮಿ ಕೇಸ್ನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು'-BC Patil|Vijay Karnataka
Hathras ಕಾಲ್ತುಳಿತದ ಸಂತ್ರಸ್ತರ ಮನೆಗೆ Rahul Gandhi, ಯೋಗಿ ಆದಿತ್ಯನಾಥ್ಗೆ ಒಂದು ಮನವಿ | Vijay Karnataka
Просмотров 4,1 тыс.2 часа назад
Hathras ಕಾಲ್ತುಳಿತದ ಸಂತ್ರಸ್ತರ ಮನೆಗೆ Rahul Gandhi, ಯೋಗಿ ಆದಿತ್ಯನಾಥ್ಗೆ ಒಂದು ಮನವಿ | Vijay Karnataka
Chandrababu Naidu ಇಟ್ಟ ಬೇಡಿಕೆಗಳ ಲಿಸ್ಟ್ ನೋಡಿ Modi - ಅಮಿತ್ ಶಾ ಶಾಕ್! NDA ಸರ್ಕಾರದ ಕಥೆ ಏನು?
Просмотров 30 тыс.2 часа назад
Chandrababu Naidu ಇಟ್ಟ ಬೇಡಿಕೆಗಳ ಲಿಸ್ಟ್ ನೋಡಿ Modi - ಅಮಿತ್ ಶಾ ಶಾಕ್! NDA ಸರ್ಕಾರದ ಕಥೆ ಏನು?
ವಿಡಿಯೋ ನೋಡಿದ್ರೆ ಹೃದಯಾಘಾತ ಪಕ್ಕಾ ಅಂತೆ | Stand-up Comedian Raghavendra Acharya ಸಂದರ್ಶನ |Vijay Karnataka
Просмотров 3102 часа назад
ವಿಡಿಯೋ ನೋಡಿದ್ರೆ ಹೃದಯಾಘಾತ ಪಕ್ಕಾ ಅಂತೆ | Stand-up Comedian Raghavendra Acharya ಸಂದರ್ಶನ |Vijay Karnataka
OnePlus Nord CE 4 Lite 5G Full Review| ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
Просмотров 2572 часа назад
OnePlus Nord CE 4 Lite 5G Full Review| ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
Shankhpushpi benefits for Health : ಶಂಖಪುಷ್ಪದಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನ..!
Просмотров 7602 часа назад
Shankhpushpi benefits for Health : ಶಂಖಪುಷ್ಪದಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನ..!
ಬ್ರಿಟನ್ ಪ್ರಧಾನಿಯಾಗಿ Rishi Sunak ಕೊನೆಯ ಭಾಷಣ, ಪಕ್ಷದ ನಾಯಕ ಸ್ಥಾನ ತೊರೆಯಲು ನಿರ್ಧಾರ | Vijay Karnataka
Просмотров 7 тыс.2 часа назад
ಬ್ರಿಟನ್ ಪ್ರಧಾನಿಯಾಗಿ Rishi Sunak ಕೊನೆಯ ಭಾಷಣ, ಪಕ್ಷದ ನಾಯಕ ಸ್ಥಾನ ತೊರೆಯಲು ನಿರ್ಧಾರ | Vijay Karnataka
Dengue Treatment for Child : ಮಕ್ಕಳಲ್ಲಿ 2 ರಿಂದ 3 ದಿನದವರೆಗೂ ಜ್ವರವಿದ್ದರೆ ಎಚ್ಚರ.. ಡೆಂಗ್ಯೂ ಇರಬಹುದು!
Просмотров 2972 часа назад
Dengue Treatment for Child : ಮಕ್ಕಳಲ್ಲಿ 2 ರಿಂದ 3 ದಿನದವರೆಗೂ ಜ್ವರವಿದ್ದರೆ ಎಚ್ಚರ.. ಡೆಂಗ್ಯೂ ಇರಬಹುದು!
ನಮ್ಮನ್ನ ಜಿರಳೆ ಗಂಡ ಹೆಂಡ್ತಿ ಅಂತಾರೆ : 'ಲಕ್ಷ್ಮೀ ನಿವಾಸ' Chandana Ananthakrishna ಸಂದರ್ಶನ | Vijay Karnataka
Просмотров 17 тыс.2 часа назад
ನಮ್ಮನ್ನ ಜಿರಳೆ ಗಂಡ ಹೆಂಡ್ತಿ ಅಂತಾರೆ : 'ಲಕ್ಷ್ಮೀ ನಿವಾಸ' Chandana Ananthakrishna ಸಂದರ್ಶನ | Vijay Karnataka
Yah Desh Hindu ka Desai Hindu Bharat mata ki Jay ❤️🇮🇳💞🚩🚩🚩🚩🚩🚩🚩🚩🚩🚩🚩🚩
Yah Desh tumhara baap ka nahin hai
Thukkada mathu mathnadidri sir nimmantha dodawra ashirwada hirbekkithu inthowrige aga ello olledhanna kalithidro yenno sir
Your contact number send me sir plzzz
Swamy ur number pls...
ಗರ್ಭಿಣಿಯರು ಇದನ್ನು ಕುಡಿಯುಬಹುದ?
ಸರ್ ನೀವು ತರ್ಲೆನ?
TRAFFIC FINES ARE HEAVY FOR TWO AND THREE WHEELER, THIS MUST TO REDUCED, FOR EVERY ROAD JUNCTION TRAFFIC P C SHOULD BE IN DUTY SO VIOLATOR WILL BE LESS
Just because Hindus are tolerant to your dirty comments, you are talking like this. Your anti-hindu practice will not make you a leader also.
Revenue department leagal iddidre e problems create agtitha...Swamy Revenue department 1% leagal ila karnataka dalli boogallarige governament notification illada bogus hissa documents srushti madi hagarana akrama madtidare. Khathedararige resurvay 1956.1959.1960.1969 notification prakara records ellide mahithi kodri kodisikodi... Nimminda nimma kaaladalle nyaya sigbeku
100 koti ne kodona sir karnataka khathedararige shasanabaddavagi resurvay notification 1956.1959.1960.1969 prakara records ellide mahithi kodri..survey number ge governament notification 1956.1959.1960.1969 prakara records irbekallave...
😊
Jai rahul power man🎉
Yanatha bevrsi marre eva 😂 enn uldavr bidi 😅😅🎉
ತು ಕಳ್ ನನ್ ಮಗನೆ ನಾಚಿಕೆ ಆಗಲ್ವಾ,,,
En kanonu karnataka dalli yavude district taluk hoblis villages khathedararige serida jameenugalu survey number leagal ila ella governament notification illada bogus hissa documents srushti madi hagarana akrama madtidare revenue department officers..khathedararige shasanabaddavagi 1956.1959.1960.1969 resurvay notification surveyed settled agide saripadisi
ಖಾನ್ ಗ್ರೇಸ್ ತೊಲಗಿಸಿ ದೇಶ ಉಳಿಸಿ...
Sir nivu kooda super star appuna avanu ivanu andare enagutte,appu father nivu❤❤❤
Hi
PSI ge avana proffession sa gottilla..ava helidh mele station ge hogbeku..alli rail bidbeku anta gottadaddu 😂😂😂
Appu thande srinivas moorthy ❤❤
❤good guidelines❤
Pappu pakka idiya
ಅಂದು ಬಸವ ದಾರ ಬೇಂದ್ರೆ ಕುವೆಂಪು ಕನಕದಾಸರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜ್ಯೋತಿ ಬಾ ಫುಲೆ ಪುಸ್ತಕ ಪರಿಚಯ ಮಾಡಿದ್ದಾರೆ ಯಾವ ವಿಷಯದ ವಿರುದ್ಧ ಧ್ವನಿ ಎತ್ತಿದರು ಎಂದು ಓದಿ ಹಾಗೂ ಕನ್ನಡ ಸಾಹಿತ್ಯ ಕನ್ನಡ ಕೃತಿಗಳನ್ನು ಓದಿ ಭಾರತಿಯರು ಪರಪ್ಪನ ನಾಗರಿಕತೆ ಸಿಂದೂ ನಾಗರಿಕತೆಯನ್ನು ಮರೆಯಬಾರದು ಹಾಗೂ ಸಾಮ್ರಾಟ್ ಅಶೋಕ ಚಕ್ರವರ್ತಿ ಗೌತಮ ಬುದ್ಧ
ಜಯಂತ್ ಜಾನವಿ ಸೂಫರ್ ಜೋಡಿ
Sir Mandya cort ge arji hakkiddo results yavaga thilsi
Very Good ❤❤❤
Modi Adastu Bega Tholagali 😢 Jai Rahul Gandhiji❤
ಏನು ಕಿತ್ ಕೊಳ್ಳೋಕೆ ಆಗಲ್ಲ ಇವ್ನಿಂದ . Next ಜೈಲ್ ಗೆ ಹೋಗು ಗಿರಾಕಿ
Took around loose motion man🤑🤑👿👿😈
Nonsense gandha mp in this house
ಮೊದಲು ಕುಮಾರ ಸ್ವಾಮಿ .... ತಮಗೆ ಇರೋ ಆಸ್ತಿ ಎಲ್ಲಿಂದ ಬಂತು...? ಆಲೂ ಗಡ್ಡೆ ಬೆಳೆಯಿಂದ ಬಂದಿದ್ದಾ ...???
Rahul Gandhi good job👍
Right decession. Rahul Bahrath.
M
Kittod D boss mattu avna fans 😅
Jai Rahul ji
Sab log kahan the Ji bhaiya aap log Hain madrachod Ho Sansar Mein baithkar vah bol raha hai vah se bol raha hai sab bol raha hun main bhi Hyderabad mein
Inta congress bevarsigalu da hindu samaja haalagtide
E congress Anna desandida odisbeku
Lee katte rahula
❤❤❤
Modi fake pm
Be
Over confidence not good
Yaloo kata kat kata kat taka tak taka tak 8500Rs yaloo Bekuppa Ayogya thoo
😂
😂😂😂😂😂😂😂😂😂joke of the 5 years.. By Rahulllll... In future also peoples of indian's Only Jai Modhiji...jai BJP
Vakillarige cash borudu kammi aguthe😂
ಗಾಂಡು
Pappu 😂